ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

Phone icon  CALL US NOW
080 - 22161900


  • ಸಣ್ಣಸಂಗತಿ : ಚಿಂತನೆಗಳು|Sannasangati
ಸಣ್ಣಸಂಗತಿ : ಚಿಂತನೆಗಳು|Sannasangati
10%

ಸಣ್ಣಸಂಗತಿ : ಚಿಂತನೆಗಳು|Sannasangati

ಸಣ್ಣಸಂಗತಿ : ಚಿಂತನೆಗಳು|Sannasangati

MRP - ₹225.00 ₹202.50

ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೇಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ. ಲಹರಿಯ ಮುಖ್ಯ ಗುಣ ಅಲೆದಾಟ. ನಿರ್ದಿಷ್ಟ ಗುರಿಯಿಟ್ಟುಕೊಂಡು ಆಳಕ್ಕೆ ಇಳಿಯುವುದಲ್ಲ. ನೆಲವೇ ಕಾಣದಷ್ಟು ಎತ್ತರಕ್ಕೇರುವುದೂ ಅಲ್ಲ. ಬದಲಿಗೆ, ಆಪ್ತರಾದ ಸಖಸಖಿಯರು ಅಕ್ಕಪಕ್ಕ ಕುಳಿತು ವಿಚಾರ ಮೊಳೆಯುವಂತೆ ಸಣ್ಣಗೆ ಮಾತಾಡಿಕೊಳ್ಳುವುದು; ಉಗ್ರವಾಗಿ ತರ್ಕಬದ್ಧವಾಗಿ ಪ್ರತಿಪಾದಿಸಿ ವಿಚಾರವೊಂದನ್ನು ಮಂಡಿಸುವುದಲ್ಲ; ಬದಲಿಗೆ ಸಂವಾದಕ್ಕೆ ಪ್ರೇರೇಪಿಸಬಲ್ಲ ಅಂಶವೊಂದನ್ನು ಮುಂದಿಟ್ಟು ಸಮ್ಮತಿ ಮತ್ತು ಭಿನ್ನಮತಕ್ಕೆ ಕಾಯುವುದು. ಹಿತವಾಗಿ ಕೆಣಕುವುದು, ತಕ್ಷಣ ಹೊಳೆದಿದ್ದನ್ನು ಹಂಚಿಕೊಳ್ಳುತ್ತಲೇ, ಸದ್ಯವಲ್ಲದ ದಿಟದತ್ತ ಕೊರಳು ಹೊರಳಿಸುವುದು.




Dispatched within 2 - 3 Business Days

 FREE Home Delivery (For purchase of Rs 499/- and above)

Product Specifications


: 1
: 2018
: 1/8 Demy Size
: 9789386809322

ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೇಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ. ಲಹರಿಯ ಮುಖ್ಯ ಗುಣ ಅಲೆದಾಟ. ನಿರ್ದಿಷ್ಟ ಗುರಿಯಿಟ್ಟುಕೊಂಡು ಆಳಕ್ಕೆ ಇಳಿಯುವುದಲ್ಲ. ನೆಲವೇ ಕಾಣದಷ್ಟು ಎತ್ತರಕ್ಕೇರುವುದೂ ಅಲ್ಲ. ಬದಲಿಗೆ, ಆಪ್ತರಾದ ಸಖಸಖಿಯರು ಅಕ್ಕಪಕ್ಕ ಕುಳಿತು ವಿಚಾರ ಮೊಳೆಯುವಂತೆ ಸಣ್ಣಗೆ ಮಾತಾಡಿಕೊಳ್ಳುವುದು; ಉಗ್ರವಾಗಿ ತರ್ಕಬದ್ಧವಾಗಿ ಪ್ರತಿಪಾದಿಸಿ ವಿಚಾರವೊಂದನ್ನು ಮಂಡಿಸುವುದಲ್ಲ; ಬದಲಿಗೆ ಸಂವಾದಕ್ಕೆ ಪ್ರೇರೇಪಿಸಬಲ್ಲ ಅಂಶವೊಂದನ್ನು ಮುಂದಿಟ್ಟು ಸಮ್ಮತಿ ಮತ್ತು ಭಿನ್ನಮತಕ್ಕೆ ಕಾಯುವುದು. ಹಿತವಾಗಿ ಕೆಣಕುವುದು, ತಕ್ಷಣ ಹೊಳೆದಿದ್ದನ್ನು ಹಂಚಿಕೊಳ್ಳುತ್ತಲೇ, ಸದ್ಯವಲ್ಲದ ದಿಟದತ್ತ ಕೊರಳು ಹೊರಳಿಸುವುದು.


Books from ರಹಮತ್ ತರೀಕೆರೆ, Rahamath Tarikere

Author-Image
ರಹಮತ್ ತರೀಕೆರೆ, Rahamath Tarikere

Similar Books