ನಿಕೊಲಸ್ ಕೊಪರ್ನಿಕಸ್ (ವಿಶ್ವಮಾನ್ಯರು)|Nicolaus Copernicus - Biography (Vishwamanyaru Series)
MRP - ₹30.00 ₹27.00
ನಿಕೊಲಸ್ ಕೊಪರ್ನಿಕಸ್ ‘ವಿಶ್ವಕೇಂದ್ರ ಭೂಮಿಯಲ್ಲ; ಸೂರ್ಯ‘ ಎನ್ನುವ ಕ್ರಾಂತಿಕಾರಕ ಮಾದರಿಯನ್ನು ‘ಆಕಾಶಗೋಳಗಳ ಪರಿಭ್ರಮಣೆ‘ (ದ ರೆವಲ್ಯೂಷನ್ಸ್) ಗ್ರಂಥದಲ್ಲಿ ಪುರಾವೆ ಸಹಿತ ರೂಪಿಸಿದ ಪ್ರಖ್ಯಾತ ಖಗೋಳಶಾಸ್ತ್ರಜ್ಞ! ಇದು ಕೊಪರ್ನಿಕಸ್ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ಸರ್ವೇಸಾಮಾನ್ಯ ವಿಷಯ! ಕೊಪರ್ನಿಕಸ್ ಖಗೋಳಶಾಸ್ತ್ರದ ಜೊತೆಯಲ್ಲಿ ಇನ್ನೂ ಅನೇಕ ವಿಷಯಗಳಲ್ಲಿ ಪಂಡಿತನಾಗಿದ್ದನು. ಆತನು ಬಹುಭಾಷಾ ಬಲ್ಲಿದ. ಅತ್ಯುತ್ತಮ ಗಣಿತ ಶಾಸ್ತ್ರಜ್ಞ. ಧರ್ಮಶಾಸ್ತ್ರದಲ್ಲಿ ಡಾಕ್ಟೊರೇಟ್! ವೃತ್ತಿಪರ ವೈದ್ಯ ಬೇರೆ! ರಾಜಕೀಯ ಮುತ್ಸದ್ದಿಯಾಗಿದ್ದನು. ರಾಜ್ಯಪಾಲನಾಗಿದ್ದನು. ಅಂದಿನ ಶಾಸ್ತ್ರೀಯ ಗ್ರಂಥಗಳನ್ನು ತಿಳಿದಿದ್ದನು. ಉತ್ತಮ ಅನುವಾದಕನಾಗಿದ್ದನು. ಇವನು ‘ರಾಯಲ್ ಪ್ರಶ್ಯಾ‘ದಲ್ಲಿಯೇ ಹುಟ್ಟಿ-ಮರಣಿಸಿದರೂ ಲ್ಯಾಟಿನ್, ಗ್ರೀಕ್ ಭಾಷೆಗಳು ಚೆನ್ನಾಗಿ ತಿಳಿದಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಅರ್ಥಶಾಸ್ತ್ರಜ್ಞಾನಾಗಿದ್ದನು. 1517ರಲ್ಲಿ ‘ಅರ್ಥ ಮೊತ್ತ ಸಿದ್ಧಾಂತ‘ವನ್ನು (ಕ್ವಾಂಟಿಟಿ ಥಿಯರಿ ಆಫ್ ಮನಿ) ಮಂಡಿಸಿದನು. ಮುಂದೆ ಇದುವೇ ‘ಗ್ರೀಷಮ್ಸ್ ನಿಯಮ‘ಕ್ಕೆ (ಗ್ರೀಷಮ್ಸ್ ಲಾ) ಅನುವು ಮಾಡಿಕೊಟ್ಟಿತು!
Dispatched within 2 - 3 Business Days
FREE Home Delivery (For purchase of Rs 499/- and above)
Product Specifications
ನಿಕೊಲಸ್ ಕೊಪರ್ನಿಕಸ್ ‘ವಿಶ್ವಕೇಂದ್ರ ಭೂಮಿಯಲ್ಲ; ಸೂರ್ಯ‘ ಎನ್ನುವ ಕ್ರಾಂತಿಕಾರಕ ಮಾದರಿಯನ್ನು ‘ಆಕಾಶಗೋಳಗಳ ಪರಿಭ್ರಮಣೆ‘ (ದ ರೆವಲ್ಯೂಷನ್ಸ್) ಗ್ರಂಥದಲ್ಲಿ ಪುರಾವೆ ಸಹಿತ ರೂಪಿಸಿದ ಪ್ರಖ್ಯಾತ ಖಗೋಳಶಾಸ್ತ್ರಜ್ಞ! ಇದು ಕೊಪರ್ನಿಕಸ್ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ಸರ್ವೇಸಾಮಾನ್ಯ ವಿಷಯ! ಕೊಪರ್ನಿಕಸ್ ಖಗೋಳಶಾಸ್ತ್ರದ ಜೊತೆಯಲ್ಲಿ ಇನ್ನೂ ಅನೇಕ ವಿಷಯಗಳಲ್ಲಿ ಪಂಡಿತನಾಗಿದ್ದನು. ಆತನು ಬಹುಭಾಷಾ ಬಲ್ಲಿದ. ಅತ್ಯುತ್ತಮ ಗಣಿತ ಶಾಸ್ತ್ರಜ್ಞ. ಧರ್ಮಶಾಸ್ತ್ರದಲ್ಲಿ ಡಾಕ್ಟೊರೇಟ್! ವೃತ್ತಿಪರ ವೈದ್ಯ ಬೇರೆ! ರಾಜಕೀಯ ಮುತ್ಸದ್ದಿಯಾಗಿದ್ದನು. ರಾಜ್ಯಪಾಲನಾಗಿದ್ದನು. ಅಂದಿನ ಶಾಸ್ತ್ರೀಯ ಗ್ರಂಥಗಳನ್ನು ತಿಳಿದಿದ್ದನು. ಉತ್ತಮ ಅನುವಾದಕನಾಗಿದ್ದನು. ಇವನು ‘ರಾಯಲ್ ಪ್ರಶ್ಯಾ‘ದಲ್ಲಿಯೇ ಹುಟ್ಟಿ-ಮರಣಿಸಿದರೂ ಲ್ಯಾಟಿನ್, ಗ್ರೀಕ್ ಭಾಷೆಗಳು ಚೆನ್ನಾಗಿ ತಿಳಿದಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಅರ್ಥಶಾಸ್ತ್ರಜ್ಞಾನಾಗಿದ್ದನು. 1517ರಲ್ಲಿ ‘ಅರ್ಥ ಮೊತ್ತ ಸಿದ್ಧಾಂತ‘ವನ್ನು (ಕ್ವಾಂಟಿಟಿ ಥಿಯರಿ ಆಫ್ ಮನಿ) ಮಂಡಿಸಿದನು. ಮುಂದೆ ಇದುವೇ ‘ಗ್ರೀಷಮ್ಸ್ ನಿಯಮ‘ಕ್ಕೆ (ಗ್ರೀಷಮ್ಸ್ ಲಾ) ಅನುವು ಮಾಡಿಕೊಟ್ಟಿತು!