Shopping Cart
No books in the cart.
My Wishlist
Message
Please select any one of the Category and Search... !!
Are you sure want to Logout?

ಕುಂ ವೀರಭದ್ರಪ್ಪ|Kum Veerabhadrappa
MRP - ₹70.00 ₹63.00
೨೦೦೮ರಲ್ಲಿ ತಮ್ಮ "ಅರಮನೆ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಕುಂ. ವೀರಭದ್ರಪ್ಪ ಅವರು ಕರ್ನಾಟಕದ ಪ್ರತಿಷ್ಠಿತ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಕಥೆ ಮತ್ತು ಕಾದಂಬರಿ ಪ್ರಕಾರಗಳನ್ನೇ ತಮ್ಮ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮದವನ್ನಾಗಿ ಆಯ್ದುಕೊಂಡವರು ತಮ್ಮ ಸಾಧನಾ-ಸರಣಿಗಳಿಂದ ಕನ್ನಡ ಕಾದಂಬರಿ ಪ್ರಕಾರಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಲೇಖಕರಾಗಿ ಸ್ತುತ್ಯರೂ, ಅಭಿನಂದನೀಯರೂ ಆಗಿದ್ದಾರೆ. ’ಸಂದೇಶ ಪ್ರಶಸ್ತಿ’, ’ವರ್ಧಮಾನ ಪ್ರಶಸ್ತಿ’, ’ಉಗ್ರಾಣ ಪ್ರಶಸ್ತಿ’, ’ಚದುರಂಗ ಪ್ರಶಸ್ತಿ’, ’ನೃಪತುಂಗ ಪ್ರಶಸ್ತಿ’ - ಮೋದಲಾದ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂಗಳಿಸಿದ್ದಾರ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
೨೦೦೮ರಲ್ಲಿ ತಮ್ಮ "ಅರಮನೆ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಕುಂ. ವೀರಭದ್ರಪ್ಪ ಅವರು ಕರ್ನಾಟಕದ ಪ್ರತಿಷ್ಠಿತ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಕಥೆ ಮತ್ತು ಕಾದಂಬರಿ ಪ್ರಕಾರಗಳನ್ನೇ ತಮ್ಮ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮದವನ್ನಾಗಿ ಆಯ್ದುಕೊಂಡವರು ತಮ್ಮ ಸಾಧನಾ-ಸರಣಿಗಳಿಂದ ಕನ್ನಡ ಕಾದಂಬರಿ ಪ್ರಕಾರಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಲೇಖಕರಾಗಿ ಸ್ತುತ್ಯರೂ, ಅಭಿನಂದನೀಯರೂ ಆಗಿದ್ದಾರೆ. ’ಸಂದೇಶ ಪ್ರಶಸ್ತಿ’, ’ವರ್ಧಮಾನ ಪ್ರಶಸ್ತಿ’, ’ಉಗ್ರಾಣ ಪ್ರಶಸ್ತಿ’, ’ಚದುರಂಗ ಪ್ರಶಸ್ತಿ’, ’ನೃಪತುಂಗ ಪ್ರಶಸ್ತಿ’ - ಮೋದಲಾದ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂಗಳಿಸಿದ್ದಾರ.
Books from ಲೋಕೇಶ ಅಗಸನಕಟ್ಟೆ, Lokesh Agasanakatte
